Blogs | Indian Blog Directory | Blog Submit | Add Blog Url | Blog Advertising - Oneindia Blogs

Blogs >> Tags >> ಪುಸ್ತಕ
  [ 27 ]  posts tagged with ....  ಪುಸ್ತಕ
ಗುಪ್ತಗಾಮಿನಿ ಸರ&ag  
25th November 2011  
Added by : hamsanandi  
Tags : michel danino, ಕಾಲಿಬಂಗನ್, ಚರಿತ್ರೆ, ತ್ರಿವೇಣಿ ಸಂಗಮ, ನದಿ, ನಾಗರೀಕತೆ, ಪರಿಚಯ, ಪುಸ್ತಕ, ಪ್ರಯಾಗ, ಮೊಹೆಂಜೊದಾರೋ, ಲೋಥಾಲ್, ಸರಸ್ವತಿ, ಸಿಂಧು-ಸರಸ್ವತೀ, ಹರಪ್ಪಾ  
ನಾನು ಚಿಕ್ಕವನಿದ್ದಾಗ ಅಜ್ಜಿ ಎಷ್ಟೋ ಹಳೆಯ ವಿಚಾರಗಳ ಬಗ್ಗೆ ಹೇಳುತ್ತಿದ್ದರು. ಅವರು ಹೋಗಿದ್ದ ಊರುಗಳ ಪ್ರಸ್ತಾಪವೂ ಅಲ್ಲಲ್ಲಿ ಬರ್ತಿತ್ತು. ಅವುಗಳಲ್ಲಿ ಒಂದು ಪ್ರಯಾಗದ ತ್ರಿವೇಣಿ ಸಂಗಮ. ಅಲ್ಲಿ ಗಂಗೆ ಮತ್ತೆ ಯಮುನೆ ಎರಡೂ ನದಿಗಳು ಸೇರುತ್ತವೆ. ಕಪ್ಪು ಬಣ್ಣದ ಯಮುನಾ ಮತ್ತೆ ತಿಳಿಯಾದ ಗಂಗೆ ಎರಡೂ...  
   
ಹಂಸನಾದದ ಮುನ್ನು&agrav  
4th November 2011  
Added by : hamsanandi  
Tags : ಪುಸ್ತಕ, ಬ್ಲಾಗ್, ಹಂಸನಾದ, ಹಂಸಾನಂದಿ, ಅನುಭವ, ಮುನ್ನುಡಿ, ಸ್ವಂತ  
ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ!Bookmark/Search this post with ಮುಂದೆ ಓದಿ...  
   
’ಹಂಸನಾದ’ಕ್ಕೆ ಮು¨  
3rd November 2011  
Added by : ಹಂಸಾನ&ag  
Tags : ಪುಸ್ತಕ, ಮುನ್ನುಡಿ, ನಾಗಭೂಷಣಸ್ವಾಮಿ, ಹಂಸನಾದ, ಓಎಲ್ಎನ್  
ಹಲವು ದಿನಗಳಿಂದ ನನ್ನ ಪುಸ್ತಕ ’ಹಂಸನಾದ’ಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ ಅವರು ಬರೆದಿರುವ ಚೆಂದದ ಮುನ್ನುಡಿಯನ್ನು ಇಲ್ಲಿ ಹಾಕಬೇಕೆಂದಿದ್ದೆ. ಅದಕ್ಕೆ ಈಗ ಕಾಲ ಕೂಡಿ ಬಂದಿದೆ!ಆಸಕ್ತರಿಗೆ:ನನ್ನ ಪುಸ್ತಕ ಹಂಸನಾದ ಆಕೃತಿ ಆನ್ಲೈನ್ ಪುಸ್ತಕ ಮಳಿಗೆಯಲ್ಲಿ ದೊರೆಯುತ್ತದೆ. ಕೊಂಡು ಓದಿ. ಅಥವಾ, ನಿಮ್ಮ...  
   
ಹಂಸನಾದ - ಪುಸ್ತಕ ª  
28th August 2011  
Added by : hamsanandi  
Tags : ಕನ್ನಡಪ್ರಭ, ಪರಿಚಯ, ಪುಸ್ತಕ, ಸುಭಾಷಿತ, ಹಂಸನಾದ, ಹಂಸಾನಂದಿ, ವಿಮರ್ಶೆ  
ಇವತ್ತಿನ ಕನ್ನಡ ಪ್ರಭದ ಸಾಪ್ತಾಹಿಕ ಪ್ರಭದಲ್ಲಿ (೨೮ ಆಗ್ನ್ನಸ್ಟ್ ೨೦೧೧ ಸಂಚಿಕೆ) ನನ್ನಪುಸ್ತಕ "ಹಂಸನಾದ"ದ ಪರಿಚಯ ಮತ್ತು ವಿಮರ್ಶೆ ಓದಿನ ಮನೆ ಅಂಕಣದಲ್ಲಿ ಪ್ರಕಟವಾಗಿದೆ. ಬರೆದವರು ಡಾ.ವಾಸುದೇವ ಶೆಟ್ಟಿ ಅವರು. Bookmark/Search this post with ಮುಂದೆ ಓದಿ...  
   
“ಪುಸ್ತಕ ಪ್ರಪಂಚ – 2011³  
26th August 2011  
Added by : pbanagi  
Tags : ಇತರೆ, ಪುಸ್ತಕ, ಸಾಕ್ಷಿ  
ಬೆಂಗಳೂರು ಮತ್ತೊಂದು ಬೃಹತ್ ಪುಸ್ತಕ ಪ್ರದರ್ಶನಕ್ಕೆ ಸಾಕ್ಷಿಯಾಗುತ್ತಲಿದೆ. ನೀವೂ ಆಗಬಹುದು.  
   
ಪುಸ್ತಕ ಬಿಡುಗಡೆ²  
8th July 2011  
Added by : hamsanandi  
Tags : ಕಾರ್ಯಕ್ರಮ, ಪುಸ್ತಕ, ಬಿಡುಗಡೆ  
ಸಂಪದದಲ್ಲಿ ನಾನು ಬರೆಯತೊಡಗಿದ್ದು ಸುಮಾರು ನಾಲ್ಕು ವರ್ಷಗಳ ಹಿಂದೆ. ನನ್ನ ಬ್ಲಾಗ್ ಬರವಣಿಗೆಯಲ್ಲಿ ಸಂಪದಿಗರು ಬಹಳ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಹೇಳಲು ಸಂತೋಷವಾಗುತ್ತೆ. ಸುಭಾಷಿತಗಳನ್ನು ಅನುವಾದ ಮಾಡುವ ಒಂದು ಹವ್ಯಾಸವನ್ನೇ ಇದು ನನ್ನಲ್ಲಿ ಹುಟ್ಟಿಸಿತು ಎಂದರೆ ತಪ್ಪಿಲ್ಲ! ಹೀಗೆ ಹಿಂದೆ ನಾನು...  
   
ಪುಸ್ತಕ ಬಿಡುಗಡೆ²  
8th July 2011  
Added by : ಹಂಸಾನ&ag  
Tags : basavanagudi, ಪುಸ್ತಕ, ಆಹ್ವಾನ, ಕರೆಯೋಲೆ, release, ಬಿಡುಗಡೆ, book  
ಎಷ್ಟೋ ದಿನಗಳ ಹಿಂದೆ ಹಂಸನಾದ ಅಂದ್ರೇನು ಅನ್ನುವ ಒಂದು ಪೋಸ್ಟ್ ಹಾಕಿದ್ದೆ. ಹಂಸನಾದ ಅಂದರೆ ಕರ್ನಾಟಕ ಸಂಗೀತದ ಒಂದು ಒಂದು ಜನಪ್ರಿಯ ರಾಗ. ನಂತರ, ನನ್ನ ಬ್ಲಾಗಿಗೆ ಅದೇ ಹೆಸರನ್ನು ನಾನು ಕೊಟ್ಟಿದ್ದೆ. ನನ್ನ ಮನಸ್ಸಿಗೆ ತೋಚಿದ್ದನ್ನೆಲ್ಲ ಮೂರು ನಾಲ್ಕು ವರ್ಷಗಳಿಂದ ಗೀಚ್ತಾ ಹೋಗಿದ್ದೆ ಅನ್ನಿ.ಹೀಗೆ...  
   
ಕನ್ನಡಿಗರು ಓದಬೇಕ&ag  
13th February 2011  
Added by : hamsanandi  
Tags : ಕನ್ನಡ, ತೀನಂಶ್ರೀ, ಪುಸ್ತಕ, ಮಡಿಕೆ, ಸೇಡಿಯಾಪು  
ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ ಪುಸ್ತಕಗಳನ್ನ ಓದಿ ನಮ್ಮ ಅರಿವಿನ ಹರಹನ್ನು ಹಿರಿದಾಗಿಸಿಕೊಳ್ಳಬಹುದು ಅನ್ನುವುದು...  
   
ಕನ್ನಡಿಗರು ಓದಬೇಕ&ag  
13th February 2011  
Added by : ಹಂಸಾನ&ag  
Tags : ಪುಸ್ತಕ, ವ್ಯಾಕರಣ, ವಚನ, ಮಹಾದೇವಿಯಕ್ಕ, ಚರಿತ್ರೆ, ಕನ್ನಡ, ಸೇಡಿಯಾಪು, ತೀನಂಶ್ರೀ  
ದೇಶ ಸುತ್ತು - ಕೋಶ ಓದು ಅನ್ನೋ ಮಾತಿದೆ. ನಾಲ್ಕು ಊರು ನೋಡಿ, ತರಹೇವಾರಿ ಜನರನ್ನು ನೋಡಿ ಅವರ ನಡೆ ನುಡಿಯಿಂದ ಬೇಕಾದಷ್ಟು ಕಲಿಯಬಹುದು. ಇಲ್ಲದಿದ್ದರೆ ಬಾವಿಯೊಳಗಿನ ಕಪ್ಪೆಯಾಗುವ ಸಾಧ್ಯತೆ ಇದ್ದೇ ಇದೆ. ಮತ್ತೆ ಬಗೆ ಬಗೆತ ಪುಸ್ತಕಗಳನ್ನ ಓದಿ ನಮ್ಮ ಅರಿವಿನ ಹರಹನ್ನು ಹಿರಿದಾಗಿಸಿಕೊಳ್ಳಬಹುದು ಅನ್ನುವುದು...  
   
ಕಿರಂ ಧ್ಯಾನಿಸಿ&br  
25th November 2010  
Added by : ಅಲೆಮಾ&  
Tags : ಪುಸ್ತಕ, ಕಿರಂ, ಅಕ್ಷತಾ, ಬೇಂದ್ರೆ, ಬಿಡುಗಡೆ  
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ ಅಂಬಿಕಾತನಯನಿವನು! `ನಾನು' ಕವಿತೆಯ ಕೊನೆಯ ಸಾಲು ತಾಯಿ ಮತ್ತು ಮಗುವಿನ ನಿಕಟವಾದ ಸಂಬಂಧವನ್ನು ಕಟ್ಟಿಕೊಡುತ್ತದೆ. ಜೊತೆಗೆ ನಾನು ಆಡುತ್ತಿರುವ ಮಾತು, ನನ್ನ ಕವಿತೆ ವಿಶ್ವದ ಅಂತಸ್ಥವಾಗಿರುವ ನುಡಿಯನ್ನು ಪ್ರತಿಫಲಿಸುತ್ತಿರುವುದಾಗಿದೆ ಎಂದು ಹೇಳುತ್ತಿದೆ. ನಾವು...  
   
ಸಂಗೊಳ್ಳಿ ರಾಯಣ್&  
16th October 2010  
Added by : Chamaraj Savadi  
Tags : ಚಾಮರಾಜ ಸವಡಿ, ಪುಸ್ತಕ, ಸಂಗೊಳ್ಳಿ ರಾಯಣ್ಣ, ಕನ್ನಡ  
ಸಂಗೊಳ್ಳಿ ರಾಯಣ್ಣನ ಬಗ್ಗೆ ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ)ಗೆ ಪುಸ್ತಕ ಮಾಡಿಕೊಡಲು ನನಗೆ ದಕ್ಕಿದ ಅವಧಿ ಕೇವಲ ಮೂರು ದಿನಗಳು ಮಾತ್ರ. ಅಷ್ಟೊತ್ತಿಗೆ ಶುರುವಾಗಿದ್ದು ಕೆಐಎಡಿಬಿ ಹಾಗೂ ಡಿನೋಟಿಫಿಕೇಶನ್‌ ಹಗರಣಗಳು. ಕಚೇರಿ ಕೆಲಸದ ಅವಧಿ ಸಹಜವಾಗಿ ಹೆಚ್ಚಾಗಿತ್ತಾದರೂ, ಪುಸ್ತಕ...  
   
ಸಂಗೊಳ್ಳಿ ರಾಯಣ್&  
16th October 2010  
Added by : Chamaraj Savadi  
Tags : ಚಾಮರಾಜ ಸವಡಿ, ಪುಸ್ತಕ, ಸಂಗೊಳ್ಳಿ ರಾಯಣ್ಣ, ಕನ್ನಡ  
ಸಂಗೊಳ್ಳಿ ರಾಯಣ್ಣನ ಬಗ್ಗೆ ಬಿಬಿಎಂಪಿ (ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ)ಗೆ ಪುಸ್ತಕ ಮಾಡಿಕೊಡಲು ನನಗೆ ದಕ್ಕಿದ ಅವಧಿ ಕೇವಲ ಮೂರು ದಿನಗಳು ಮಾತ್ರ. ಅಷ್ಟೊತ್ತಿಗೆ ಶುರುವಾಗಿದ್ದು ಕೆಐಎಡಿಬಿ ಹಾಗೂ ಡಿನೋಟಿಫಿಕೇಶನ್‌ ಹಗರಣಗಳು. ಕಚೇರಿ ಕೆಲಸದ ಅವಧಿ ಸಹಜವಾಗಿ ಹೆಚ್ಚಾಗಿತ್ತಾದರೂ, ಪುಸ್ತಕ...  
   
Director's Special: ಸಿನಿಮಾ ಮಾಡಲ&fr  
19th September 2010  
Added by : Sandesh Karanth  
Tags : ಸಿನಿಮಾ, ಪುಸ್ತಕ, ಚಿತ್ರರಂಗ, ವಿಮರ್ಶೆ, ಕನ್ನಡ  
೨ ವಾರಗಳ ಹಿಂದೆಯೇ ಬರಬೇಕಿದ್ದ ಈ ಅಂಕಣಕ್ಕೆ ನನ್ನ ಸೋಂಬೇರಿತನವೇ ಹೊಣೆ.ಇದನ್ನು ವಿಮರ್ಶೆ ಎನ್ನಬೇಕೋ ಅನಿಸಿಕೆ ಎನ್ನಬೇಕೋ ತಿಳಿಯದೇ ಒಂದು ನೋಟ ಎಂದು ಉದ್ಧರಿಸಿರುವೆನಷ್ಟೇ. ವಿಮರ್ಶೆ ಎಂದರೆ ನನಗೆ ಕೆಲವೊಮ್ಮೆ ಭಯವಾಗುವುದುಂಟು. ನಾನು ವಿಮರ್ಶೆ ಎಂದು ಬರೆದೆನೆಂದರೆ ಹೆಚ್ಚಾಗಿ ಅದರ ಬಗ್ಗೆ ತಿರಸ್ಕಾರವೇ...  
   
Director's Special: ಸಿನಿಮಾ ಮಾಡಲ&fr  
19th September 2010  
Added by : Sandesh Karanth  
Tags : ಸಿನಿಮಾ, ಪುಸ್ತಕ, ಚಿತ್ರರಂಗ, ವಿಮರ್ಶೆ, ಕನ್ನಡ  
೨ ವಾರಗಳ ಹಿಂದೆಯೇ ಬರಬೇಕಿದ್ದ ಈ ಅಂಕಣಕ್ಕೆ ನನ್ನ ಸೋಂಬೇರಿತನವೇ ಹೊಣೆ.ಇದನ್ನು ವಿಮರ್ಶೆ ಎನ್ನಬೇಕೋ ಅನಿಸಿಕೆ ಎನ್ನಬೇಕೋ ತಿಳಿಯದೇ ಒಂದು ನೋಟ ಎಂದು ಉದ್ಧರಿಸಿರುವೆನಷ್ಟೇ. ವಿಮರ್ಶೆ ಎಂದರೆ ನನಗೆ ಕೆಲವೊಮ್ಮೆ ಭಯವಾಗುವುದುಂಟು. ನಾನು ವಿಮರ್ಶೆ ಎಂದು ಬರೆದೆನೆಂದರೆ ಹೆಚ್ಚಾಗಿ ಅದರ ಬಗ್ಗೆ ತಿರಸ್ಕಾರವೇ...  
   
ಕೆಲಸಕ್ಕೆ ಬಾರದ್¦  
25th August 2010  
Added by : ಹಂಸಾನ&ag  
Tags : ಪುಸ್ತಕ, ಚಾಣಕ್ಯ, ಹಣ, ಅಗತ್ಯ, ಸುಭಾಷಿತ, ದುಡ್ಡು, ಚಾಣಕ್ಯ ನೀತಿ, chanakya  
ಹೊತ್ತಿಗೆಯೊಳಗೆ ಅಡಗಿದ ತಿಳಿವುಮತ್ತಾರಿಗೋ ಕೊಟ್ಟಿರುವ ಹಣವುತಟ್ಟನೆ ಬೇಕಿರಲು ಒದಗದೆ ಇರಲುದುಡ್ಡಲ್ಲ ಅದು; ತಿಳಿವಲ್ಲ ಅದು!ಸಂಸ್ಕೃತ ಮೂಲ (ಚಾಣಕ್ಯ ಪಂಡಿತನ ’ಚಾಣಕ್ಯ ನೀತಿ ದರ್ಪಣ’ದಿಂದ) :ಪುಸ್ತಕಸ್ಥಾ ತು ಯಾ ವಿದ್ಯಾ ಪರಹಸ್ತ ಗತಂ ಧನಂ |ಕಾರ್ಯಕಾಲೇ ಸಮುತ್ಪನ್ನೇ ನ ಸಾ ವಿದ್ಯಾ ಸ ತದ್ ಧನಂ...  
   
 Pages:   [1]  2  Next
ಸರ್ಚ್ ಟ್ಯಾಗ್
 
ಟ್ರೆಂಡಿಂಗ್
ಜನಪ್ರಿಯ ವಿಭಾಗ