Ammu's little stories-4Amartya made a little kite in his pre-school the other day & was trying to fly it in our backyard.there was no enough wind and may be for some technical reason too,the kite was not flying.he came to me....ammu- maamaa,my...
ಇತ್ತೀಚೆಗೆ ಕ್ರೈಸ್ತ ಧರ್ಮದ ಜಗದ್ಗುರು ಪೋಪ್ ರವರನ್ನು ಭೇಟಿಯಾಗಲು ಬ್ರಿಟನ್ ದೇಶದ ಕೆಲವು ಮಂತ್ರಿಗಳು ಹೋಗಿದ್ದರು. ಪೋಪ್ ಒಬ್ಬ ವಿಶ್ವದ ಗೌರವಾನ್ವಿತ ಮತ್ತು ಆದರಿಸಲ್ಪಡುವ ಧರ್ಮಗುರುಗಳು, ಹಾಗೆಯೇ head of state ಸ್ಥಾನವನ್ನು ಹೊಂದಿರುವವರು ಸಹ. ಇವರನ್ನು ಭೇಟಿಯಾಗಲು ಮಂತ್ರಿ ಮಹೋದಯರು, ಗಣ್ಯರು...
Mother Saw Father Wearing Thurto Tueto on Sunday. ಇದರಲ್ಲಿ ಏನು ವಿಶೇಷ ಅಂದಿರಾ. ಇದರಲ್ಲೇ ನಮ್ಮ ಭಾರತೀಯರಿಗೆ ಬೇಕಾಗುವ ಮಹತ್ವದ ಸಂಗತಿ ಅಡಗಿದೆ. ಅರೆರೇ! ಇದೇನಿದು ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಎತ್ತಣೆತ್ತಿಂದ ಸಂಭಂದ ಅಂದ್ರಾ ಅಥವಾ ಎಲ್ಲಮ್ಮಂಗೂ ಮುಲ್ಲಾಸಾಬುಂಗೂ ಏನು ಸಂಭಂದ ಅಂದಿರಾ....
೧೯೨೪, ಜೂನ್ ೧೯ರಿಂದ ೨೨ರವರೆಗೆ ಊರಿನಲ್ಲಿದ್ದು, ಬೇಸಗೆ ರಜ ಮುಗಿಸಿಕೊಂಡು, ೨೩ರಂದು ಮೈಸೂರಿಗೆ ಬರುತ್ತಾರೆ. ತಮ್ಮ ಐಚ್ಛಿಕ ವಿಷಯಗಳು ಪಿ.ಸಿ.ಎಂ. ಆಗಿದ್ದರೂ ಕಾಲೇಜು ಕಲಿಕೆಗೆ ಬೆಂಗಳೂರಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹಾಗೂ ಕವಿಚೇತನಕ್ಕೆ ಹೆಚ್ಚು ಅಪೇಕ್ಷಣೀಯವೂ ಪ್ರಯೋಜಕರವೂ ಆಗುತ್ತದೆಂಬ...
ಕಾಯುವ ಸುಖ
ದಾರಿ ಕಾಯುತ್ತಾ ಕುಳಿತ್ತಿದ್ದೇನೆ
ದಾರಿಯ ಮಧ್ಯದಲ್ಲಿ ನಿನಗಾಗಿ
ನೀನು ಬರುವೆಯೆಂದು-ಬೇಗ ಬಾರೆಂದು
ಸುತ್ತಲೂ ತಿಳಿನೀಲಿಯಾಕಾಶ
ಮನದಲ್ಲಿ ನೂರು ಯೋಚನೆಗಳು,ಯಾಚನೆಗಳು;
ಈ ಕ್ಷಣದಲ್ಲಿ ನೀನು ನನ್ನ ಮುಂದಿದ್ದರೆ ಎಂಬ ಆಲೋಚನೆ;
ಎಲ್ಲವೂ ಮನದಲ್ಲಿ ಪುಳಕ ನೀನು ಬರುವೆಯೆಂದು
ತಂಗಾಳಿಯ...
ಹುಣ್ಣಿಮೆಗೆ
ನೀ ಹೋಗಿ ತಿಂಗಳಾಯಿತು
ತಿರುಗಿ ಬಾ ಹುಣ್ಣಿಮೆ
ಬಾನೆಲ್ಲ ಕತ್ತಲಾಯಿತು
ತೋರಿಸು ನಿನ್ನ ಮಹಿಮೆ
ಇದ್ದರೇನು ಕೋಟಿ ತಾರೆಗಳು
ನೀನಿಲ್ಲದಾ ಬಾನಿನಲ್ಲಿ
ಸುರಿಸು ನೀ ಬೆಳದಿಂಗಳು
ನಿತ್ಯವೂ ನಗುವ ಚೆಲ್ಲಿ
ನೋಡಿಲ್ಲಿ ಕಡಲಲ್ಲಿ ಏರಿಳಿತವಿಲBookmark/Search this post with
ಮುಂದೆ ಓದಿ...
"ರಾ ಒನ್"ಸಿನೆಮಾದ "ಚಮ್ಮಕ್ ಚಲೋ"ಹಾಡು ಕೇಳುತ್ತಾ ಸೋಫಾದಲ್ಲಿ ಕುಳಿತಿದ್ದೆ. ನಿಜ ಹೇಳಬೇಕೆಂದರೆ ಮಲಗಿದ್ದೆ. ಆದರೆ "ಮಲಗಿದ್ದೆ"ಅಂದ ಕೂಡಲೇ "ಸೋಮಾರಿ"ಪದ ಅಂಟಿಕೊಳ್ಳುತ್ತದೆ. ನನಗೆ ಸೋಮಾರಿ ಅಂದರೂ ಪರವಾಗಿಲ್ಲ. ಆದರೆ ನನ್ನ ದೇವರಿಗೆ ಹೇಳಿ ನೋಡೋಣ..
"ಪವಡಿಸು ಪರಮಾತ್ಮ ಶ್ರೀ ವೆಂಕಟೇಶ..."ಎಂದು...
ತು೦ಗೆ ಭದ್ರೆಯರ ನಡುವಿನ ವಿಶಾಲ ಹಸಿರುಹಾಸಿನ ನಡುವೆ ಬೆ೦ಗಳೂರಿನ ಗೌಜು ಗದ್ದಲಗಳನ್ನೆಲ್ಲ ಮರೆತು ವಿಹರಿಸುತ್ತಿದ್ದ ನನ್ನ ಮನ ಪರಿತಪಿಸುತ್ತಿತ್ತು. ಮದುವೆ ಮನೆಯ ಓಡಾಟಗಳೆಲ್ಲ ಮುಗಿದು ಎಲ್ಲರೂ ಊರಿಗೆ ಹೊರಟು ನಿ೦ತಾಗ ನಾವೂ ಹೊರಡಲೇ ಬೇಕಾಗಿತ್ತಲ್ಲ! ಬರುವ ದಾರಿಯಲ್ಲಿ ಕಲ್ಲತ್ತಿಗಿರಿಯನ್ನು ನೋಡಿಕೊ೦ಡು...