ಕೈಯಲ್ಲಿ ಕೈ ಹಿಡಿದು ನನ್ನೊಡನೆ ನೀನಿರಲು
ನಿನ್ನ ಶಿರವ ನನ್ನ ಭುಜದ ಮೇಲೆ ಆನಿಸಿರಲು
ನಿನ್ನ ಬೆಚ್ಚನೆಯ ಶ್ವಾಸ ನನಗೆ ತಗುಲಿತರಲು
ವರ್ಣಿಸಲಾರೆ ನಾ ಈ ಮಧುರಾನುಭೂತಿಯ
ನಿನ್ನ ಕಣ್ಣ ಕನ್ನಡಿಯೊಳಗೆ ಕಂಡೆ ನನ್ನ ಪ್ರತಿಬಿಂಬವ
ನೀ ಮುಡಿದ ಮಲ್ಲಿಗೆಯ ಕಂಪು ಸುತ್ತ ಪಸರಿಸಲು
ತಣ್ಣನೆಯ ಗಾಳಿಯಲಿ ಆ ಕಂಪು...
-ಅನುಪಮ.ಪಿ.ಎಸ್ ವಿಷ್ಣು ಶರ್ಮನ ಪಂಚತಂತ್ರ ಕಥೆಯನ್ನಾಧರಿಸಿ ಆಧುನಿಕ ಕಾಲಕ್ಕೆ ಹೋಲಿಸಿ ರಚಿಸಲಾದ ಡಾಎಚ್.ವಿ. ವೇಣುಗೋಪಾಲ್ ರ ‘ಪಕ್ಷಿಲೋಕದಲ್ಲೊಂದು ಪ್ರಸಂಗ’ ನಾಟಕವನ್ನು ಅಪೂರ್ವ ಕಲಾವಿದರು ವಿದ್ಯಾನಗರದ ಚಿನ್ಮಯ ವಿದ್ಯಾಲಯದ ಸಹಯೋಗದೊಂದಿಗೆ ಅಂತಾರಾಷ್ಟ್ರೀಯ ಮಕ್ಕಳ ನಾಟಕೋತ್ಸವಕ್ಕಾಗಿ...